Wednesday, April 22, 2009

ಮನುಷ್ಯ ಜಾತಿ ತಾನೊಂದೆ ವಲಂ

ಹೆಸರಾಂತ ರಂಗಕರ್ಮಿ ಸಿ. ಬಸವಲಿಂಗಯ್ಯ ಕರ್ನಾಟಕ ರಾಜ್ಯ ಸರ್ಕಾರದ ವಾರ್ತಾ ಇಲಾಖೆಗೆ ರೂಪಿಸಿಕೊಟ್ಟ ಅದ್ಭುತ ಎನ್ನಬಹುದಾದ ರೂಪಕವಿದು. ಇದು ಒಂದು ಉತ್ತಮ ಯತ್ನವೇನೋ ಹೌದು. ಆದರೆ ಇಲ್ಲಿ ಕೆಲವು ನಿರ್ಲಕ್ಷಿಸಿದ ಅಂಶಗಳೂ ಇವೆ. ಒಂದು ಪ್ರಾಂಜಲ ಮನಸ್ಸಿನ ವಿಶ್ಲೇಷಣೆ ಇದು. ಓದಿ. (ಕೊಂಚ ವಿನ್ಯಾಸ ಹಿಂದೆ- ಮುಂದೆ ಆಗಿದೆ. ಸಹಕರಿಸಿ)


No comments:

Post a Comment