ಹೆಸರಾಂತ ರಂಗಕರ್ಮಿ ಸಿ. ಬಸವಲಿಂಗಯ್ಯ ಕರ್ನಾಟಕ ರಾಜ್ಯ ಸರ್ಕಾರದ ವಾರ್ತಾ ಇಲಾಖೆಗೆ ರೂಪಿಸಿಕೊಟ್ಟ ಅದ್ಭುತ ಎನ್ನಬಹುದಾದ ರೂಪಕವಿದು. ಇದು ಒಂದು ಉತ್ತಮ ಯತ್ನವೇನೋ ಹೌದು. ಆದರೆ ಇಲ್ಲಿ ಕೆಲವು ನಿರ್ಲಕ್ಷಿಸಿದ ಅಂಶಗಳೂ ಇವೆ. ಒಂದು ಪ್ರಾಂಜಲ ಮನಸ್ಸಿನ ವಿಶ್ಲೇಷಣೆ ಇದು. ಓದಿ. (ಕೊಂಚ ವಿನ್ಯಾಸ ಹಿಂದೆ- ಮುಂದೆ ಆಗಿದೆ. ಸಹಕರಿಸಿ)
ಒಂದಷ್ಟು ಒಳ್ಳೆಯ ಮನಸುಗಳ ಆರೋಗ್ಯಪೂರ್ಣ ವಿಚಾರಗಳ ವೇದಿಕೆ ಇದು. ನೀವು ಬಯಸುವಿರಾದರೇ ನಿಮಗೂ ಇಲ್ಲಿ ಬರೆಯಲು ಅವಕಾಶವಿದೆ. ಅದಕ್ಕಾಗಿ ಒಂದು ವ್ಯವಸ್ಥೆ ಮಾಡಲು ಯೋಚಿಸುತ್ತಿದ್ದೇವೆ. ಯಾವ ಸಂಕೋಚಗಳಿಲ್ಲದೇ ಮುಕ್ತವಾಗಿ ಬರೆಯಿರಿ. ಪ್ರತಿಕ್ರಿಯೆ ನೀಡಿ. ಆರೋಗ್ಯಪೂರ್ಣ ವಿಚಾರಗಳಾದರೆ ಪೋಸ್ಟ್ ಮಾಡಿ. ನಮ್ಮ ವಿಳಾಸ
manadamatu@gmail.com
No comments:
Post a Comment